Wednesday, May 17, 2006

ಙ್ಞಾನ ವಾಣಿ ಯಲ್ಲಿ ಇಂದು ಡಾ. ರಾಜಣ್ಣ ರವರು ಹೇಳಿದ ಮಾತು

ವಿದ್ಯಾವಂತರೆಲ್ಲರು ಬುದ್ದಿವಂತರಲ್ಲ
ಬುದ್ದಿವಂತರೆಲ್ಲರು ವಿಚಾರವಂತರಲ್ಲ
ವಿಚಾರವಂತರೆಲ್ಲರು ಆಚಾರವಂತರಲ್ಲ